ಭಂಪರ್‌ ಅಫರ್‌! ಬೈಕ್‌, ಅಟೊರಿಕ್ಷಾ, ಕಾರ್‌ ಖರೀದಿಸಲು 50 ಸಾವಿರ ಫ್ರೀ ಯಾಗಿ ಪಡೆಯಿರಿ ಡಾ. ಬಿ.ಆರ್‌ ಅಂಬೇಡ್ಕರ್ ಅಭಿವೃದ್ದಿ ನಿಗಮ ಹೊಸ ಯೋಜನೆ

ಹಲೋ ಸ್ನೇಹಿತರೆ ನಿಮಗೊಂದು ಸಂತಸದ ಸುದ್ದಿ ಇಲ್ಲಿದೆ ನೋಡಿ. ನೀವು ಬೈಕ್‌ ಖರೀದಿಸಬೇಕು ಅಂತ ಇದ್ದೀರಾ? ಹಾಗಾದ್ರೆ ಡಾ. ಬಿ.ಆರ್‌ ಅಂಬೇಡ್ಕರ್ ಅಭಿವೃದ್ದಿ ನಿಗಮ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ನಿಮಗೆ ಬೈಕ್‌ ಖರೀದಿಸಲು 50 ಸಾವಿರ ಉಚಿತವಾಗಿ ನೀಡಲಾಗುವುದು. ಈ ಯೋಜನೆಯ ಲಾಭ ಹೇಗೆ ಪಡೆದುಕೊಳ್ಳುವುದು ಹೇಗೆ ಎಲ್ಲಿ ಅರ್ಜಿ ಸಲ್ಲಿಸುವುದು ಏನೆಲ್ಲಾ ದಾಖಲಾತಿಗಳು ಬೇಕು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Bike subsidy Karnataka 2023
Bike subsidy Karnataka 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಉದ್ಮಮ ಶೀಲತಾ ಅಭಿವೃದ್ದಿ ನಿಗಮ:

ಇ.ವಿ ಮತ್ತು ಇತರೆ ದ್ವಿಚಕ್ರ/ತ್ರಿಚಕ್ರ ವಾಹನ ಖರೀದಿ ಇ ಕಾಮರ್ಸ್‌ ಅಡಿಯಲ್ಲಿ ಗ್ರಾಹಕರಿಗೆ ಸರಕು ಸಾಮಗ್ರಿಳನ್ನು ತಲುಪಿಸಲು ವಾಹನ ಘಟಕ ವೆಚ್ಚದಲ್ಲಿ ಈ ನಿಗಮವು 50 ಸಾವಿರ ಸಹಾಯಧನ ಹಾಗೂ 20 ಸಾವಿರ ಸಾಲವನ್ನು ಮಂಜೂರು ಮಾಡಲಾಗುವುದು.

ಅರ್ಹತೆಗಳು:

  • ಅರ್ಜಿದಾರರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸಿನ ಮಿತಿಯು 18 ಮತ್ತು 55 ವರ್ಷಗಳ ನಡುವೆ ಇರಬೇಕು.
  • ಎಲ್ಲಾ ಮೂಲಗಳಿಂದ ಕುಟುಂಬದ ಆದಾಯವು ರೂ ಒಳಗೆ ಇರಬೇಕು. ವಾರ್ಷಿಕ 1.50 ಲಕ್ಷ ರೂ ನಗರದಲ್ಲಿ 5 ಲಕ್ಷ ಮೀರಿಬಾರದು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ಈ ನಿಗಮದಿಂದ ಯಾವುದೇ ಯೋಜನೆಯ ಲಾಭ ಪಡೆದಿರಬಾರದು.
  • ಅರ್ಜಿದಾರರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ಸಂಬಂಧಿತ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
  • ಅರ್ಜಿದಾರರು ಅಥವಾ ಅವನ/ಅವಳ ಕುಟುಂಬದ ಸದಸ್ಯರು ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಅಡಿಯಲ್ಲಿ ಯಾವುದೇ ವಾಹನ ಸಾಲವನ್ನು ಪಡೆದಿರಬಾರದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು:

  1. ಆನ್ಲೈನ್ ​​ಅಪ್ಲಿಕೇಶನ್
  2. ಫಲಾನುಭವಿಯ ಇತ್ತೀಚಿನ 2 ಪಾಸ್‌ಪೋರ್ಟ್ ಛಾಯಾಚಿತ್ರಗಳು
  3. ಜಾತಿ ಮತ್ತು ಆದಾಯ ಪ್ರಮಾಣಪತ್ರ
  4. ಆಧಾರ್ ಕಾರ್ಡ್ ನಕಲು
  5. ಚಾಲನಾ ಪರವಾನಗಿ ಪ್ರತಿ
  6. ಫಲಾನುಭವಿ ಮತ್ತು ಅವನ/ಅವಳ ಕುಟುಂಬದ ಸದಸ್ಯರು ವಾಹನ ಖರೀದಿಸಲು ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯದಿರುವ ಬಗ್ಗೆ ಫಲಾನುಭವಿಯಿಂದ ಅಫಿಡವಿಟ್.

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
Home PageClick Here

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್‌ https://sevasindhu.karnataka.gov.in/sevasindhu/english ಗ್ರಾಮ ಒನ್‌ ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಕೇಂದ್ರದಲ್ಲಿ ಆನ್‌ ಲೈನ್‌ ಮುಖಾಂತರ ಆಸಕ್ತರು ಮೇಲಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಕೊಳ್ಳಬಹುದು.

ಇತರೆ ವಿಷಯಗಳು:

30% -50% ಸಬ್ಸಿಡಿಯೊಂದಿಗೆ 3 ಲಕ್ಷಕ್ಕೆ 1.50 ಲಕ್ಷ ಉಚಿತ: ರಾಜ್ಯ ಸರ್ಕಾರದ ಯೋಜನೆ ಜಾರಿ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಈ ಪ್ರಮಾಣ ಪತ್ರ ಇದ್ರೆ ಎಲ್ಲಿ ಬೇಕಾದರೂ ಉದ್ಯೋಗ ಪಡೆಯಬಹುದು ಭಾರತ ಸರ್ಕಾರದ ಹೊಸ ಯೋಜನೆ 2023

Leave your vote

19 Points
Upvote Downvote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.